ಶಿವಮೊಗ್ಗ: ಡಾಲಿ ಧನಂಜಯ್ ಕೈಯಲ್ಲಿ ಟಗರು ಕಾಳಗದ ಟ್ರೋಫಿಗಳ ಅನಾವರಣ
ಶಿವಮೊಗ್ಗ | ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಮ್ಮೂರ ಬಳಗ ಫೆಬ್ರವರಿ 15ರಂದು ಆಯೋಜಿಸಿರುವ ರಾಷ್ಟ್ರಮಟ್ಟದ ಬೃಹತ್ ಟಗರು ಕಾಳಗದಲ್ಲಿ ವಿಜೇತರಿಗೆ ನೀಡಲಾಗುವ ಟ್ರೋಫಿಗಳನ್ನು ನಟ ಡಾಲಿ ಧನಂಜಯ್ ಅನಾವರಣ ಗೊಳಿಸಿದರು. ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ ಸಂಗೊಳ್ಳಿ ರಾಯಣ್ಣ’, ‘ವೀರ ಶಿವಪ್ಪ ನಾಯಕ’, ‘ಭಗೀರಥ’ ಹಾಗೂ ‘ವೀರ ಸಿಂಧೂರ ಲಕ್ಷ್ಮಣ’ ಟ್ರೋಫಿಗಳನ್ನು ಬಿಡುಗಡೆ ಮಾಡಿದ ಧನಂಜಯ್ ಅವರು, ಶಿವಮೊಗ್ಗದ … Read more